
ಮೈಸೂರು,15 ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಮೈಸೂರು ದಸಾರ ಉದ್ಘಾಟನೆ ನೆರೆವೇರಿಸಿದ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಭವಿತ ಎಂಬ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯೊಂದಿಗೆ ವೇದಿಕೆಗೆ ಬಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾಳೆ. ಉಡುಗೊರೆಯನ್ನ ಹಂಸಲೇಖ ಅವರು ಸಂತಸದ ಸ್ವೀಕರಿಸಿದರು. ಹಂಸಲೇಖ ಜೊತೆಗೂಡಿ ಸಿದ್ದರಾಮಯ್ಯ ಕೂಡ ಪುಸ್ತಕವನ್ನು ಸ್ವೀಕರಿಸಿದರು.
ಹಿಂದೂಸ್ತಾನ್ ಸಮಾಚಾರ್
