ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ
ಕೋಲಾರ / ೦೩ ಡಿಸೆಂಬರ್ (ಹಿ.ಸ) : ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಘಡದಲ್ಲಿ ಬಿ.ಜೆ.ಪಿಯು ಅಭೂತಪೂರ್ವ ಜಯ ಗಳಿಸಿದ ಹಿನ್ನೆಲೆಯಲ್ಲಿ ಕೋಲಾರದ ಬಿಜೆಪಿ ಮುಖಂಡರು ಕೋಲಾರದ ಕೆಎಸ್ಆರ್ಟಿಸಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ, ಬಿಜೆಪಿ ಮುಖಂಡರಾದ ಓಂ ಶಕ್ತಿ ಚಲಪತಿ ರವರು, ವಿಜಯ್ ಕುಮಾರ್ ರವರು, ವೆಂಕಟೇಗೌಡ ರವರು, ಗಾಂಧಿನಗರ ವೆಂಕಟೇಶ್ ರವರು, ತಿಮ್ಮರಾಯಪ್ಪ ರವರು, ಬಾಲಾಜಿ ರವರು, ಅರುಣಮ್ಮ ರವರು, ರಾಜೇಶ್ ಶೆಟ್ಟಿ ರವರು, ರಾಜೇಶ್ ಸಿಂಗ್ ರವರು ಹಾಗೂ ಮತ್ತಿತರ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಚಿತ್ರ : ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಘಡ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ ಹಿನ್ನಲೆಯಲ್ಲಿ ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
