ಹೈದರಾಬಾದ್, 3 ಡಿಸೆಂಬರ್(ಹಿ.ಸ):
ಆ್ಯಂಕರ್ :
ತೆಲಂಗಾಣ ಚುನಾವಣಾ ರಣಕಣ ಭಾರೀ ಕುತೂಹಲ ಮೂಡಿಸಿದೆ. ಅಧಿಕಾರದ ಗದ್ದುಗೆಗೇರುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ಗೆ ತೆಲಂಗಾಣ ಉಸ್ತುವಾರಿ ನೀಡಲಾಗಿದೆ. ಹೀಗಾಗಿ ತಾಜ್ ಕೃಷ್ಣ ಹೋಟೆಲ್ನಲ್ಲಿ ಇಬ್ಬರು ನಾಯಕರು ಬಿಡು ಬಿಟ್ಟಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಕರೆತರಕ್ಕೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಪಕ್ಕ ಫಲಿತಾಂಶ ಪಡುತ್ತಲೇ ಶಾಸಕರನ್ನು ಹೋಟೆಲ್ ಗೆ ಶಿಫ್ಟ್ ಮಾಡಲಾಗುತ್ತೆ.
ಹಿಂದೂಸ್ತಾನ್ ಸಮಾಚಾರ್
