• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Entertainment > ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ : ಎಂ.ಎಸ್. ಉಪ್ಪಾರ್
Entertainment

ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ : ಎಂ.ಎಸ್. ಉಪ್ಪಾರ್

CliQ INDIA
Last updated: July 29, 2025 8:00 pm
CliQ INDIA
Share
2 Min Read
SHARE
ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ ; ಎಂ.ಎಸ್. ಉಪ್ಪಾರ್
ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ ; ಎಂ.ಎಸ್. ಉಪ್ಪಾರ್
ಅನುಭವ ಬರಹದಲ್ಲಿ ಸತ್ವವನ್ನು ಮೂಡಿಸುತ್ತದೆ ; ಎಂ.ಎಸ್. ಉಪ್ಪಾರ್

ಮರಿಯಮ್ಮನಹಳ್ಳಿ, 29 ಜುಲೈ (ಹಿ.ಸ.) :

ಆ್ಯಂಕರ್ : ರಂಗಕರ್ಮಿಗಳು ಮತ್ತು ಕಲಾವಿದರು ಹೆಚ್ಚಾಗಿ ಅಧ್ಯಯನಶೀಲರಾಗಿ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಉಪನ್ಯಾಸಕ, ಪತ್ರಕರ್ತ ಎಂ. ಸೋಮೇಶ್ ಉಪ್ಪಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದುರ್ಗಾದಾಸ ಕಲಾಮಂದಿರದಲ್ಲಿ ರಂಗಬಿಂಬ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಜಿಲ್ಲೆ ಇವರ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ನಡೆದ `ರಂಗ ಶ್ರಾವಣ ಸಂಭ್ರಮ’ದಲ್ಲಿ ಅವರು ಮಾತನಾಡಿದರು.

ಉತ್ತಮ ನಾಟಕವನ್ನು ನೀಡಲು ಬರಹಗಾರರಿಗೆ ಅನುಭವವು ಅಗತ್ಯ. ಅನುಭವದ ಬರಹದಲ್ಲಿ ಸತ್ವವನ್ನು, ಶಕ್ತಿಯನ್ನು, ಅಕ್ಷರದ ಸಾಮರ್ಥ್ಯವನ್ನು ಮತ್ತು ಸಂಪನ್ನತೆಗಳನ್ನು ಪ್ರತಿಬಿಂಬಿಸುತ್ತವೆ. ಅಷ್ಟೇ ಅಲ್ಲ, ಸಮಾಜಮುಖಿ ಆಗಲು ಸಾಧ್ಯ ಎಂದರು.

ರಂಗ ಶಿಕ್ಷಕ ಈಡಿಗರ ವೆಂಕಟೇಶ್ ಅವರು, ಮರಿಯಮ್ಮನಹಳ್ಳಿ ರಂಗ ಪರಿಸರದಲ್ಲಿ ಕಲೆ, ಕಲಾವಿದರು ಮತ್ತು ಸಾಂಸ್ಕøತಿಕ ಮನಸ್ಸುಗಳು ಸುಲಭವಾಗಿ ಸಿಗುತ್ತವೆ. ಇಲ್ಲಿಯೇ ಹುಟ್ಟಿ, ಬೆಳೆದಿರುವ ನನಗೆ ಮರಿಯಮ್ಮನಹಳ್ಳಿಯ ರಂಗಪರಿಸರವು ರಕ್ತದಲ್ಲಿ ಸೇರಿದ್ದು, ನನ್ನನ್ನು ರಂಗ ಶಿಕ್ಷಕನನ್ನಾಗಿ ರೂಪಿಸಿದೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯೆ ಪೂಜಾ ಅಶ್ವಿನಿ ನಾಗರಾಜ್ ಅವರು, ಕಲೆ ಮತ್ತು ಕಲಾವಿದರ ತವರೂರು ಮರಿಯಮ್ಮನಹಳ್ಳಿ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ ಅವರು ಕಾರ್ಯಕ್ರಮ ಉದ್ಘಾಟಿಸಿದರು. ರಂಗಬಿಂಬದ ಅಧ್ಯಕ್ಷೆ ಎಂ. ಗಾಯತ್ರಿದೇವಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತ ಡಾ. ಕೆ. ನಾಗರತ್ನಮ್ಮ, ಪಟ್ಟಣ ಪಂಚಾಯಿತಿ ಸದಸ್ಯ ಕೆ. ಮಂಜುನಾಥ, ಲಲಿತ ಕಲಾರಂಗದ ಅಧ್ಯಕ್ಷ ಎಚ್. ಮಂಜುನಾಥ, ಗಾಯಕ ಸಂತೋಷ ಕುಮಾರ್ ಚಂದುಕರ, ರಂಗ ನಿರ್ದೇಶಕ ಸರದಾರ ಬಿ. ಸೋನು, ಡ್ಯಾನ್ಸ್ ಅಕಾಡೆಮಿ ಸೋನು ಸಭೆಯಲ್ಲಿ ಮುಖ್ಯಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ಜಿ. ಸೋಮಣ್ಣ ಗೊಲ್ಲರಹಳ್ಳಿ ತಂಡದವರಿಂದ ಸುಗಮ ಸಂಗೀತ ನಡೆಯಿತು. ಕೆ. ತಿಪ್ಪಣ್ಣ ಹಾರ್ಮೋನಿಯಂ, ಜಿ.ಕೆ. ಮೌನೇಶ್ ತಬಲ ಸಾಥ್ ನೀಡಿದರು.

ಬಸವರಾಜ ಟಿ. ತಂಡ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಾಹಕಾವ್ಯದÀ ಆಯ್ದ ಭಾಗವನ್ನು ಆಧರಿಸಿದ ಸರದಾರ ಬಿ. ನಿರ್ದೇಶನದಲ್ಲಿ `ಸೀತಾ ಮಂಡೋದರಿ’ ನಾಟಕ ಪ್ರದ್ರರ್ಶನವಾಯಿತು. ನಾಟಕಕ್ಕೆ ನಾಗಲಾಪುರದ ಶರಣಬಸವ ಗಾಯನ ನೀಡಿದರು.

ಮರಿಯಮ್ಮನಹಳ್ಳಿಯ ಸೋನು ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು. ಜಿ. ಮಲ್ಲಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಕೃತಿ ಎನ್. ದೇವನಕೊಂಡ ಸ್ವಾಗತಿಸಿದರು. ಕೆ. ನಾಗೇಶ ಕಾರ್ಯಕ್ರಮ ನಿರೂಪಿಸಿದರು. ರಂಗಬಿಂಬದ ಕಾರ್ಯದರ್ಶಿ, ಪತ್ರಕರ್ತ ಸಿ.ಕೆ. ನಾಗರಾಜ ಅವರು ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ಕಿರುತೆರೆ ನಟಿ ಶೋಭಿತಾ ಶಿವಣ್ಣ ಅಂತ್ಯಕ್ರಿಯೆ | BulletsIn
ಖ್ಯಾತ ಹಾಸ್ಯನಟ ನರಸಿಂಹರಾಜು ಮೊಮ್ಮಗ ಕಿರುತೆರೆಗೆ ಪ್ರವೇಶ | BulletsIn
ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರ ನಟ ಸುದೀಪ್
ಪಾಕಿಸ್ತಾನದ ಗೂಢಚಾರ ಕಾರ್ಯಕ್ರಮವು ಭಾರತ ಕಥಾವಸ್ತುವನ್ನು ಗುರಿಯಾಗಿಸಿಕೊಂಡಿದೆ, ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಗಿದೆ
ಸರಣಿ ಸಿನಿಮಾಗಳಲ್ಲಿ ನಿವಿನ್‌ ಪೌಲಿ ಕಾರ್ಯನಿರತ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಮಳೆಗೆ ಮೇಲ್ಛಾವಣಿ ಕುಸಿತ ; ವಸ್ತುಗಳು ಹಾನಿ
Next Article ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ : ಉತ್ಖನನ ಕಾರ್ಯ ಆರಂಭ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?